top of page
ಸಸ್ಯಾಗ್ರಹ ದ ಹರಿಕಾರರಾದ ಶ್ರೀ ಅನಂತಕುಮಾರ್ ಅವರು ೨೦೧೬ ರಂದು ಪ್ರಾರಂಭಿಸಿದ ಹಸಿರು ಭಾನುವಾರ
Sun, 03 Nov
|Bangalore University Campus
ಸಸ್ಯಾಗ್ರಹ ದ ಹರಿಕಾರರಾದ ಶ್ರೀ ಅನಂತಕುಮಾರ್ ಅವರು ೨೦೧೬ ರಂದು ಪ್ರಾರಂಭಿಸಿದ ಹಸಿರು ಭಾನುವಾರ - ಗಿಡ ನೆಡುವ ಕಾರ್ಯಕ್ರಮವು ಈಗ 201'ನೇ ವಾರಕ್ಕೆ ಕಾಲಿಡುತ್ತಿದೆ. ಗಿಡ ನೆಡುವ ಸ್ಥಳ : ಬೆಂಗಳೂರು ವಿಶ್ವವಿದ್ಯಾಲಯ. 201'ನೇ ಸಸ್ಯಾಗ್ರಹದಂದು ಈ ಬಾರಿ ಪಶ್ಚಿಮ ಘಟ್ಟಗಳ ಅಪರೂಪದ ಮರಗಳಾದ ನಂದಿ,ಬೀಟೆ,ಮತ್ತಿ, ಕಾಡುಹಿಪ್ಪೆ, ಹೊಳೆಮತ್ತಿ,,ಸುರಗಿ ಹಾಲುವಾಣ, ಧೂಪ,..
Registration is Closed
See other eventsbottom of page